ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್, ಉಪಾಧ್ಯಕ್ಷ ಬಾಲಕೃಷ್ಣ ಜಿ., ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ, ಗ್ರಾಮ ಪಂಚಾಯತಿ ಸದಸ್ಯ ಪೂವಪ್ಪ ಮೆಂಡನ್, ಮುಖ್ಯ ಶಿಕ್ಷಕ ರಮಾನಂದ, ಶ್ರೀದುರ್ಗಾ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ನವೀನ್ ಸೇಸಗುರಿ, ದಿಲೀಪ್ ಡೆಚ್ಚಾರ್, ಪ್ರವೀಣ್ ಗೌಡ, ಅಶ್ವಿನ್, ಪೋಷಕರಾದ ನಾಗೇಶ್ ಎಂ. ನಾಗೇಶ್ ಬಾಳೆಹಿತ್ಲು, ಸುಕುಮಾರ್ ಬಂಟ್ವಾಳ, ಶಿಕ್ಷಕ ಮೌರೀಸ್ ಡಿಸೋಜ ಇದ್ದರು.