ಇದೇ ಸಂದರ್ಭ ಸದಾನಂದ ಪೂಂಜ, ಸುರೇಶ್ ಶೆಟ್ಟಿ, ಕೆ.ಎಸ್.ದೇವರಾಜ್, ಪಾಲಿಕೆ ಮಾಜಿ ಸದಸ್ಯರಾದ ಶರೀಫ್ ಕೂಳೂರು, ಇಸ್ಮಾಯಿಲ್, ಉಮ್ಮರ್ ಫಜೀರ್, ಕೆ.ಎಸ್. ಅಮೀರ್ ತುಂಬೆ, ವಿಶ್ವನಾಥ ಪೂಜಾರಿ ಬೆಳಂದೂರು, ಸುಧಾಕರ್ ಮುಂತಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜ, ಶಕುಂತಲಾ ಶೆಟ್ಟಿ, ಪ್ರಮುಖರಾದ ಪಿ. ವಿ ಮೋಹನ್, ಶಶಿಧರ್ ಹೆಗ್ಡೆ, ಮಿಥುನ್ ರೈ, ಸದಾಶಿವ್ ಉಳ್ಳಾಲ್, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಲುಕ್ಮಾನ್ ಬಂಟ್ವಾಳ್, ಪದಾಧಿಕಾರಿಗಳು, ಘಟಕಗಳ ಅಧ್ಯಕ್ಷರು, ಜಿಲ್ಲಾ ಸಂಯೋಂಜಕರು ಭಾಗವಹಿಸಿದ್ದರು.