ಮಸೀದಿ ಅಧ್ಯಕ್ಷ ಅಬೂಬಕ್ಕರ್ ಬೈರಿಕಟ್ಟೆ, ಯೂಸುಫ್ ಕಾಡುಮನೆ, ಇಸ್ಮಾಯಿಲ್ ಡಿ. ದೇಲಂತಬೆಟ್ಟು, ಯೂಸುಫ್ ಮುಸ್ಲಿಯಾರ್ ಸೇರಾಜೆ, ಉಸ್ಮಾನ್ ಹಾಜಿ ಕರೋಪಾಡಿ, ರಶೀದ್ ವಿಟ್ಲ, ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಬೈರಿಕಟ್ಟೆ ಜುಮಾ ಮಸೀದಿ ಖತೀಬ್ ಎನ್.ಎ ಅಬ್ದುರ್ರಹ್ಮಾನ್ ಮದನಿ ಜೆಪ್ಪು ದುಆಃ ಆಶೀರ್ವಚನ ನೀಡಿದರು. ವಕೀಲ ಡಿ.ಬಿ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಹಾಜಿ ಅಬ್ದುಲ್ ಹಮೀದ್ ಬಾಖವಿ ವಿಷಯ ಮಂಡಿಸಿದರು.