ನಾನೂ ಟಿಕೆಟ್ ಆಕಾಂಕ್ಷಿ: ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ನಿಲ್ಲುವ ಅಧಿಕಾರ ಎಲ್ಲರಿಗೂ ಇದೆ. ಪ್ರತಿ ಕಾರ್ಯಕರ್ತನೂ ಚುನಾವಣೆಗೆ ನಿಲ್ಲಬಹುದು.ಅದೇ ರೀತಿ ನಾನೂ ಈ ಬಾರಿ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಕ್ಕರೆ ಸ್ಪರ್ಧಿಸುವುದು ಖಚಿತ.ಅದಕ್ಕಾಗಿ ಎರಡುದಿನದಲ್ಲಿ ದೆಹಲಿಗೆ ತೆರಳಿ ರಾಹುಲ್, ಸೋನಿಯಾ, ಆಂಟನಿ ಅವರನ್ನು ಭೇಟಿ ಆಗುತ್ತೇನೆ ಎಂದರು.