ಬೇಲಾಡಿಯ ಪುಂಡರೀಕ ವಿಷ್ಣುಮೂರ್ತಿ ದೇವಾಲಯ, ಈದು ಅಲಿಮಾರು ಗುಡ್ಡೆಯಬ್ರಹ್ಮ ಮೊಗೇರ ದೈವಸ್ಥಾನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ಮಲ್ಪೆ ಕಲ್ಮಾಡಿಯ ಕೊರಗಜ್ಜನ ಕಟ್ಟೆ, ಪಳ್ಳಿಯ ಮಹಾಕಾಳಿ ಮಠ, ಬಾರ್ಕೂರಿನ ಪಂಚಲಿಂಗೇಶ್ವರ ದೇವಸ್ಥಾನ, ಕುಂಬ್ಳೆ ಸಮೀಪದ ಸಿರಿಯ ಶಂಕರನಾರಾಯಣ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನಗಳಲ್ಲಿ ತುಳು ಸಂಘಟನೆಗಳ ಪ್ರಮುಖರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.