ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಉಪ್ಪಿನಂಗಡಿ: ಮಲ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಗೆ ಸಿದ್ಧ

Published : 7 ಜನವರಿ 2026, 4:07 IST
Last Updated : 7 ಜನವರಿ 2026, 4:07 IST
ಫಾಲೋ ಮಾಡಿ
Comments
21 ಗ್ರಾಮ ಪಂಚಾಯಿತಿಗಳೊಂದಿಗೆ ಒಡಂಬಡಿಕೆ: ನವೀನ್ ಭಂಡಾರಿ ಕಡಬ ತಾಲ್ಲೂಕಿಗೆ ಮಂಜೂರು ಆಗಿರುವ ಘಟಕವನ್ನು ಆಲಂಕಾರು ಪಂಚಾಯಿತಿ ಅಧೀನದ ಜಾಗ ಗುರುತಿಸಿ ನಿರ್ಮಿಸಲಾಗಿದೆ. ಘಟಕ ಕಾರ್ಯಾಚರಣೆಗಾಗಿ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳೊಂದಿಗೆ ಒಡಂಬಡಿಕೆ ಮಾಡಲಾಗುವುದು. ಸರ್ಕಾರಿ ಸಕ್ಕಿಂಗ್ ವಾಹನಗಳ ಬಳಕೆಯ ಜತೆಗೆ ಖಾಸಗಿ ಸಕ್ಕಿಂಗ್ ವಾಹನ ನಿರ್ವಾಹಕರೊಂದಿಗೂ ಕರಾರು ಒಪ್ಪಂದ ಮಾಡಿಕೊಂಡು ಕನಿಷ್ಠ ದರದಲ್ಲಿ ಮಲ ತ್ಯಾಜ್ಯ ಸಂಗ್ರಹಿಸಿ, ವೈಜ್ಞಾನಿಕ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗುವುದು.
ನವೀನ್ ಭಂಡಾರಿ, ಇಒ, ಕಡಬ ತಾಲ್ಲೂಕು ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT