ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ, ಎಪಿಎಂಸಿ ಅಧ್ಯಕ್ಷ ಪಟೇಲ್ ಮಂಜುನಾಥ್, ಕೊಟ್ರೇಶ್ ನಾಯ್ಕ್, ಜಿಗಳಿ ಅನಂದಪ್ಪ, ಅಧೀಕ್ಷಕ ಎಂಜಿನಿಯರ್ ಚಂದ್ರಹಾಸ, ಎಇಇ ಸಂತೋಷ್, ರೈತರಾದ ನಿಂಗಪ್ಪ, ಮಹೇಶ್ವರಪ್ಪ, ಕರಿಬಸಪ್ಪ, ಶೇಖರಪ್ಪ, ಸಂಕ್ಲೀಪುರ, ಗುಳದಹಳ್ಳಿ, ಬಲ್ಲೂರು, ದೇವರಬೆಳೆಕೆರೆ, ಬೂದಾಳು ಗ್ರಾಮದ ರೈತರು ಉಪಸ್ಥಿತರಿದ್ದರು.