ಹೊನ್ನಾಳಿ, ನ್ಯಾಮತಿ, ಮಾಯಕೊಂಡ ಹಾಗೂ ಕಡರನಾಯ್ಕನಹಳ್ಳಿಯಲ್ಲಿ ಭಾಗಗಳಲ್ಲಿ ಮಳೆ ಸುರಿದಿದ್ದು, ರೈತರು ಮಾಗಿ ಉಳುಮೆ ಮಾಡಿಕೊಳ್ಳಲು ಈ ಮಳೆ ಸಹಾಯವಾಗಲಿದೆ. ಅಲ್ಲದೇ ಮಳೆಯಿಂದಾಗಿ ಒಣಗುತ್ತಿದ್ದ ಅಡಿಕೆ ತೋಟಗಳಿಗೆ ಒಂದಷ್ಟು ನೀರು ಬಂದಿದೆ. ನಗರದ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯಿತು.