ಈ ಸಂದರ್ಭದಲ್ಲಿ ಪಿಎಸ್ಐ ಬಸವನಗೌಡ ಬಿರಾದರ್, ಮಾಜಿ ಸೈನಿಕರಾದ ಎಂ. ಮಂಜಪ್ಪ, ಕೇಶವಮೂರ್ತಿ, ಅರಕೆರೆ ಪರಮೇಶ್ವರಪ್ಪ, ಚಂದ್ರಪ್ಪ ನರಸನಹಳ್ಳಿ, ಬಸವರಾಜಪ್ಪ ತಕ್ಕನಹಳ್ಳಿ, ಸಿದ್ದೇಶಪ್ಪ ಬೆನಕನಹಳ್ಳಿ, ಹನುಮಂತಪ್ಪ ದಿಡಗೂರು, ಹನುಮಂತಪ್ಪ ಸೊರಟೂರು, ಹಿರೇಕಲ್ಮಠದ ರಮೇಶಪ್ಪ, ಮಂಜುನಾಥ್, ಆರುಂಡಿ ಪೊಲೀಸ್ ರಾಮಪ್ಪ, ಜನಪ್ರತಿನಿಧಿ ಹೊಸಕೇರಿ ಸುರೇಶ್ ಭಾಗಿಯಾಗಿದ್ದರು.