ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಕೆಎಸ್ಆರ್ಟಿಸಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಕೆ.ಎನ್. ಇಂಗಳಿಕೆ ಅವರು ‘ತಾಯಿಮನೆ’ಯನ್ನು ಉದ್ಘಾಟಿಸಿದರು. ಈ ವೇಳೆ ದಾವಣಗೆರೆ ವಿಭಾಗೀಯಾ ನಿಯಂತ್ರಣಾಧಿಕಾರಿ ಅಬ್ದುಲ್ ಖುದ್ದೂಸ್, ಡಿಪೊ ವ್ಯವಸ್ಥಾಪಕ ರಾಮಚಂದ್ರಪ್ಪ, ಡಿಎಂಒ ಜಗದೀಶ್, ಡಿಟಿಒ ಜಿ.ಬಿ. ಮಂಜುನಾಥ್ ಅವರೂ ಇದ್ದರು.