ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕುರುಬ ಸಮಾಜದ ಗೌರವಾಧ್ಯಕ್ಷ ಎಚ್.ಬಿ. ಶಿವಯೋಗಿ, ಮುಖಂಡರಾದ ಕಡಗಣ್ಣಾರ ರಾಜು, ಗಾಳಿ ನಾಗರಾಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ರಮೇಶ್, ನೆಲಹೊನ್ನೆ ಹನುಮಂತಪ್ಪ, ಆಂಜನೇಯ, ಕರವೇ ಮುಖಂಡ ವಿನಯ್, ದಾನಪ್ಪ ತೆಗ್ಗಿಹಳ್ಳಿ, ಪಿರಿಗಿ ಹಳದಪ್ಪ, ಪ್ರಶಾಂತ ಬಣ್ಣಜ್ಜಿ, ಮನು ವಾಲಜ್ಜಿ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.