‘ರಾಜಕಾರಣಿಗಳು, ಸಾಹಿತಿಗಳು, ಮಠಾಧೀಶರು, ಲೇಖಕರು ಅಥವಾ ದೊಡ್ಡ ಹುದ್ದೆಗಳಲ್ಲಿ ಇದ್ದವರು ಅವರು ದೊಡ್ಡವ್ಯಕ್ತಿಗಳಾಗಲು ಸಾಧ್ಯವಿಲ್ಲ. ಹಣ ಬಂದ ಹಾಗೆ ಮನುಷ್ಯತ್ವ ಮತ್ತು ಆದರ್ಶಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುವುದನ್ನು ಕಾಣುತ್ತೇವೆ. ಆದರೆ, ಮಾಗನೂರು ಬಸಪ್ಪನವರು ಕೊನೆವರೆಗೂ ತಮ್ಮ ಆದರ್ಶವನ್ನು ಉಳಿಸಿಕೊಂಡು ಬಂದರು’ ಎಂದು ಹೇಳಿದರು.