ಪ್ರಕರಣ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ಸುಖಾಂತ್ಯಗೊಂಡಿತ್ತು.
ಶಿವಮೊಗ್ಗದ ಗೋಶಾಲೆಯಲ್ಲಿದ್ದ ಕೋಣವನ್ನು ಹೊನ್ನಾಳಿಯ ಹಿರೇಕಲ್ಮಠಕ್ಕೆ ತಂದ ಗ್ರಾಮಸ್ಥರು ಕೋಣಕ್ಕೆ ಪೂಜೆ ನೆರವೇರಿಸಿ ಹಿರೇಕಲ್ಮಠದಿಂದ ಬೇಲಿಮಲ್ಲೂರು ಗ್ರಾಮದವರೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋದರು. ಗ್ರಾಮಸ್ಥರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.