ಪಾದಯಾತ್ರೆಗೆ ಬಂದ ಮಹಿಮ ಜೆ.ಪಟೇಲ್ ಅವರ ತಂಡವನ್ನು ಮುಖಂಡರಾದ ಎಂ.ಪಿ. ವೀಣಾ ಮಹಾಂತೇಶ್, ಮತ್ತಿಹಳ್ಳಿ ಅಜ್ಜಣ್ಣ, ಪಟೇಲ್ ಬೆಟ್ಟನಗೌಡ, ಶಶಿಧರ ಪೂಜಾರ್, ಎಂ.ಟಿ.ಬಸವನಗೌಡ, ಸದ್ಯೋಜಾತಯ್ಯ, ಡಾ.ಮಲ್ಕಪ್ಪ ಅಧಿಕಾರ್, ನಂದೀಶ್, ಚಂದ್ರು, ಪುರಸಭೆ ಮಾಜಿ ಅಧ್ಯಕ್ಷೆ ಪ್ರಭಾವತಿ ಅವರು ಸ್ವಾಗತಿಸಿದರು. ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಕೈಗಾರಿಕೋದ್ಯಮಿ ಧನಂಜಯ, ದೀಪಕ್ ಅವರಿದ್ದರು.