ಬೆಂಕಿನಗರ ಹಾಗೂ ಕಾಳಿದಾಸ ನಗರದ ಜನತೆ, ‘ಏಳೆಂಟು ವರ್ಷಗಳಿಂದ ಮಳೆಗಾಲದಲ್ಲಿ ಡಿ.ಬಿ. ಕೆರೆ ಕಾಲುವೆ ನೀರು ನಮ್ಮ ಭಾಗಕ್ಕೆ ನುಗ್ಗುತ್ತದೆ. ನೂರಾರು ಮನೆಗಳು ಜಲಾವೃತವಾಗುತ್ತವೆ. ಹಿಂದಿನ ಹಲವು ಶಾಸಕರು, ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳು ಸಮಸ್ಯೆ ಪರಿಹಾರದ ಭರವಸೆ ನೀಡಿ ನಂತರ ಮರೆಯುತ್ತಾರೆ’ ಎಂದು ದೂರಿದರು.