ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಗಿರೀಶ್ ಕಡ್ಲೆವಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಡಾ. ಬಿ.ಇ. ರಂಗಸ್ವಾಮಿ, ಗೌರವ ಕಾರ್ಯದರ್ಶಿ ಸಿ. ಕೃಷ್ಣೇಗೌಡ, ಖಚಾಂಜಿ ಈ. ಬಸವರಾಜ, ಸಿದ್ಧಗಂಗಾ ವಿದ್ಯಾಸಂಸ್ಥೆ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಉದಯರತ್ನ ಕುಮಾರ್, ಪ್ರೊ. ಮರಿಗೌಡ್ರು, ಆರ್.ಬಿ. ವಸಂತ ಕುಮಾರಿ, ಅನಿತಾ ಮುಷ್ಟೂರಪ್ಪ, ಎಂ. ಗುರುಸಿದ್ದಸ್ವಾಮಿ, ಗಿರೀಶ್ ದೇವರಮನಿ ಇದ್ದರು.