ನಂತರ ಪೊಲೀಸ್ ಬಿಗಿಬಂದೋಬಸ್ತ್ನಲ್ಲಿ ದೇವರ ಉತ್ಸವ ಮೂರ್ತಿಗಳು ಬಸವನಹಳ್ಳಿ ಗ್ರಾಮದ ಮೂಲಕ ಮಾದನಬಾವಿ ತಲುಪಿವೆ. ಸ್ಥಳದಲ್ಲಿ ಚನ್ನಗಿರಿ ಡಿವೈಎಸ್ಪಿ ಸಂತೋಷ, ಚನ್ನಗಿರಿ ಸಿಪಿಐ ಮಧುಕುಮಾರ, ಹರಿಹರ ಸಿಪಿಐ ಸತೀಶ, ಹೊನ್ನಾಳಿ ಎಸ್ಐ ಬಸನಗೌಡ ಬಿರಾದಾರ, ನ್ಯಾಮತಿ ಎಸ್ಐ ಪಿ.ಎಸ್. ರಮೇಶ, ಹದಡಿ ಎಸ್ಐ ರೂಪಾ ತೆಂಬದ್ ಅವರೂ ಇದ್ದರು.