‘ಅಧ್ಯಕ್ಷರು ಬಂದು ಆಡಳಿತ ನಡೆಸಲಿ. ಇಲ್ಲವಾದರೆ ರಾಜೀನಾಮೆ ನೀಡುವ ಮೂಲಕ ಗ್ರಾಮಾಡಳಿತ ಸುಧಾರಣೆಗೆ ಸಹಕರಿಸುವಂತೆ ಮನವಿ ಮಾಡಿ ಎಂದು ಕರೆತರಲು ಮನೆಗೆ ಹೋಗಿದ್ದೆವು. ಆದರೆ, ಅಧ್ಯಕ್ಷರು ಮನೆಯಲ್ಲಿ ಇರಲಿಲ್ಲ. ದೂರವಾಣಿಗೂ ಸಿಗಲಿಲ್ಲ’ ಎಂದು ಸದಸ್ಯರಾದ
ಪಿ.ಚಂದ್ರಶೇಖರ, ಎ.ಪ್ರಸಾದ, ಗಿರೀಶ, ಕೆ.ಆರ್. ಗಂಗಾಧರ, ಎ.ಕೆ. ಸುರೇಶ, ಎನ್. ಸುನೀತಾ , ಗೀತಾ, ವರಲಕ್ಷ್ಮಿ, ರೂಪಾ, ಯಶೋದಮ್ಮ, ಬಿ. ಜಯರಾಂ, ರೂಪಾ ಆರೋಪಿಸಿದರು.