ವನ್ಯಜೀವಿ ಆಸಕ್ತರಾದ ಡಾ.ಟಿ.ಜಿ.ರವಿಕುಮಾರ್, ವಕೀಲ ಡಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಕೆ.ಮಂಜುನಾಥ್ ,ಡಿಎಫ್ಓ ಕೆ.ಚಂದ್ರಶೇಖರ ನಾಯಕ, ಎಸಿಎಫ್ ಸಿ.ಸೇಶಿ, ಆರ್ಎಫ್ಓ ಸಂದೀಪ ನಾಯಕ, ಪ್ರಾಚಾರ್ಯ ಟಿ.ಮಧು, ಕೆ.ಪಿ.ಪಾಲಯ್ಯ, ಗಿರೀಶ್ ಒಡೆಯರ್, ಬಿಸ್ತುವಳ್ಳಿ ಬಾಬು ಇದ್ದರು.