ಕಾಂಗ್ರೆಸ್ನಿಂದ ಅಹಿಂದ ಸಮಾವೇಶ ಆಯೋಜಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಮುಸಲ್ಮಾನರನ್ನು ತುಷ್ಟೀಕರಣ ಮಾಡುವ ವ್ಯಕ್ತಿಯಾಗಿದ್ದಾರೆ. ‘ಅಹಿಂದ’ ಸಮಾವೇಶದ ಬದಲು ‘ಅ’ಸಮಾವೇಶ (ಅಲ್ಪಸಂಖ್ಯಾತರ) ಮಾಡಿಕೊಳ್ಳಬೇಕಿತ್ತು. ‘ಹಿಂದ’ ಅವರಿಗೆ ಸಂಬಂಧವಿಲ್ಲ‘ ಎಂದು ಲೇವಡಿ ಮಾಡಿದರು.