ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಸಂಜಯ ಕಪಟಕರ ಮಾತನಾಡಿದರು. ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಮುಖಂಡರಾದ ವೀರೇಶ ಸಂಗಳದ, ಡಾ. ಮಹೇಶ ನಾಲವಾಡ, ರಂಗಾ ಬದ್ದಿ, ಚಂದ್ರಶೇಖರ ಗೋಕಾಕ, ಶ್ರೀನಿವಾಸ ಶಾಸ್ತ್ರಿ, ಡಾ. ವಿವೇಕ ಪಾಟೀಲ, ರವಿ ನಾಯಕ, ಕಿರಣ ಹೆಬಸೂರ, ಬೀರಪ್ಪ ಖಂಡೇಕರ, ಪ್ರಶಾಂತ ಹಾವಣಗಿ, ಮಾಲತೇಶ ಬತ್ಲಿ, ಮುದಕೇಶ ಮಾದರ, ಅಂದಾನಪ್ಪ ಸಂಕನೂರ, ಬಲಭೀಮ ಪೋದಾರ, ಎಚ್.ಎಸ್.ಕಿರಣ, ಎಂ. ಲೋಕೇಶ ಇದ್ದರು.