‘ಸ್ವಾವಲಂಬನೆ, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದೆಂಬ ಅರಿವು, ಅಂದಿನ ಕೆಲಸವನ್ನು ಅಂದೇ ಮಾಡಬೇಕೆಂಬ ಪ್ರಜ್ಞೆ, ಜಗಳ ಮಾಡದೆ ತಾವು ದೃಢವಾಗಿ ನಂಬಿದ್ದನ್ನು ಯಾರೇ ವಿರೋಧಿಸಿದರೂ ಬಿಡಬಾರದೆಂಬ ಛಲವನ್ನು ಕಾಲೇಜು ಕಲಿಸಿದೆ. ಎಂತಹ ಸಂಕಷ್ಟ ಬಂದರೂ ಎದೆಗುಂದದೆ ಎದುರಿಸಬೇಕೆಂಬ ಆತ್ಮವಿಶ್ವಾಸ, ಚೈತನ್ಯ ನೀಡಿದ್ದು ಸಹ ಇದೇ ಕಾಲೇಜು’ ಎಂದು ಹೇಳಿದರು.