<p><strong>ಹುಬ್ಬಳ್ಳಿ: </strong>ಗುಂತಕಲ್–ಬಳ್ಳಾರಿ ನಡುವೆ ಸಂಚರಿಸುತ್ತಿದ್ದ ಡೆಮೊ ರೈಲು ಜುಲೈ 19ರಿಂದ ಅ. 10ರ ವರೆಗೆ ಮಂಗಳವಾರ ಹೊರತುಪಡಿಸಿ ಉಳಿದ ದಿನ ಸಂಚಾರ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.</p>.<p class="Subhead"><strong>ಭಾಗಶಃ ರದ್ದು:</strong></p>.<p>ತಿರುಪತಿ–ಕದಿರಿದೇವರಪಲ್ಲಿ ಪ್ಯಾಸೆಂಜರ್ ರೈಲು ಆ. 18ರಿಂದ ಅ. 10ರ ತನಕ ಬುಧವಾರ ಹೊರತು ಪಡಿಸಿ ಉಳಿದ ದಿನ ಗುಂತಕಲ್–ಕದಿರಿದೇವರಪಲ್ಲಿ ನಡುವೆ ಸಂಚರಿಸುವುದಿಲ್ಲ. ಆಂಧ್ರದ ಅನಂತಪುರ ಜಿಲ್ಲೆಯಲ್ಲಿರುವ ಕದಿರಿದೇವರಪಲ್ಲಿ–ಗುಂತಕಲ್ ನಡುವಿನ ಸಂಚಾರ ಆ. 19ರಿಂದ ಅ. 7ರ ತನಕ ಭಾಗಶಃ ರದ್ದಾಗಲಿದೆ.</p>.<p><strong>ನಿಲುಗಡೆ: </strong>ತಿರುಪತಿ–ಛತ್ರಪತಿ ಸಾಹು ಮಹಾರಾಜ್ ಎಕ್ಸ್ಪ್ರೆಸ್ ರೈಲು ಜು. 25ರಂದು ಮುನಿರಾಬಾದ್ನಲ್ಲಿ ಮತ್ತು ಹುಬ್ಬಳ್ಳಿ–ತಿರುಪತಿ ಪ್ಯಾಸೆಂಜರ್ ರೈಲು ಹಿಟ್ನಾಳನಲ್ಲಿ ಪ್ರಾಯೋಗಿಕವಾಗಿ ನಿಲುಗಡೆಯಾಗಲಿದೆ.</p>.<p><strong>ರೈಲು ನಿಲುಗಡೆ: </strong>ಸಂದಲ್ ಹಾಗೂ ಉರುಸ್ ಶರೀಫ್ ನಡೆಯಲಿರುವ ಕಾರಣ ಕೆಲ ರೈಲುಗಳು ಬಾಣಾವಾರದಲ್ಲಿ ಐದು ದಿನ ಒಂದು ನಿಮಿಷ ನಿಲುಗಡೆಯಾಗಲಿವೆ.</p>.<p>ಮೈಸೂರು–ಹುಬ್ಬಳ್ಳಿ ಎಕ್ಸ್ಪ್ರೆಸ್ (ಮಧ್ಯಾಹ್ನ 12.40ಕ್ಕೆ), ಹರಿಹರ–ಯಶವಂತಪುರ ಎಕ್ಸ್ಪ್ರೆಸ್ (ಬೆ. 8.44), ಮೈಸೂರು–ತಾಳಗುಪ್ಪ ಎಕ್ಸ್ಪ್ರೆಸ್ (ಬೆ. 9.05), ತಾಳಗುಪ್ಪ–ಮೈಸೂರು ಎಕ್ಸ್ಪ್ರೆಸ್ (ಸಂಜೆ 6.34), ಯಶವಂತಪುರ–ಹರಿಹರ ಎಕ್ಸ್ಪ್ರೆಸ್ (ಸಂ. 7.25) ಮತ್ತು ಹುಬ್ಬಳ್ಳಿ–ಮೈಸೂರು ಎಕ್ಸ್ಪ್ರೆಸ್ (ಮ. 1.29ಕ್ಕೆ) ನಿಲ್ಲಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಗುಂತಕಲ್–ಬಳ್ಳಾರಿ ನಡುವೆ ಸಂಚರಿಸುತ್ತಿದ್ದ ಡೆಮೊ ರೈಲು ಜುಲೈ 19ರಿಂದ ಅ. 10ರ ವರೆಗೆ ಮಂಗಳವಾರ ಹೊರತುಪಡಿಸಿ ಉಳಿದ ದಿನ ಸಂಚಾರ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.</p>.<p class="Subhead"><strong>ಭಾಗಶಃ ರದ್ದು:</strong></p>.<p>ತಿರುಪತಿ–ಕದಿರಿದೇವರಪಲ್ಲಿ ಪ್ಯಾಸೆಂಜರ್ ರೈಲು ಆ. 18ರಿಂದ ಅ. 10ರ ತನಕ ಬುಧವಾರ ಹೊರತು ಪಡಿಸಿ ಉಳಿದ ದಿನ ಗುಂತಕಲ್–ಕದಿರಿದೇವರಪಲ್ಲಿ ನಡುವೆ ಸಂಚರಿಸುವುದಿಲ್ಲ. ಆಂಧ್ರದ ಅನಂತಪುರ ಜಿಲ್ಲೆಯಲ್ಲಿರುವ ಕದಿರಿದೇವರಪಲ್ಲಿ–ಗುಂತಕಲ್ ನಡುವಿನ ಸಂಚಾರ ಆ. 19ರಿಂದ ಅ. 7ರ ತನಕ ಭಾಗಶಃ ರದ್ದಾಗಲಿದೆ.</p>.<p><strong>ನಿಲುಗಡೆ: </strong>ತಿರುಪತಿ–ಛತ್ರಪತಿ ಸಾಹು ಮಹಾರಾಜ್ ಎಕ್ಸ್ಪ್ರೆಸ್ ರೈಲು ಜು. 25ರಂದು ಮುನಿರಾಬಾದ್ನಲ್ಲಿ ಮತ್ತು ಹುಬ್ಬಳ್ಳಿ–ತಿರುಪತಿ ಪ್ಯಾಸೆಂಜರ್ ರೈಲು ಹಿಟ್ನಾಳನಲ್ಲಿ ಪ್ರಾಯೋಗಿಕವಾಗಿ ನಿಲುಗಡೆಯಾಗಲಿದೆ.</p>.<p><strong>ರೈಲು ನಿಲುಗಡೆ: </strong>ಸಂದಲ್ ಹಾಗೂ ಉರುಸ್ ಶರೀಫ್ ನಡೆಯಲಿರುವ ಕಾರಣ ಕೆಲ ರೈಲುಗಳು ಬಾಣಾವಾರದಲ್ಲಿ ಐದು ದಿನ ಒಂದು ನಿಮಿಷ ನಿಲುಗಡೆಯಾಗಲಿವೆ.</p>.<p>ಮೈಸೂರು–ಹುಬ್ಬಳ್ಳಿ ಎಕ್ಸ್ಪ್ರೆಸ್ (ಮಧ್ಯಾಹ್ನ 12.40ಕ್ಕೆ), ಹರಿಹರ–ಯಶವಂತಪುರ ಎಕ್ಸ್ಪ್ರೆಸ್ (ಬೆ. 8.44), ಮೈಸೂರು–ತಾಳಗುಪ್ಪ ಎಕ್ಸ್ಪ್ರೆಸ್ (ಬೆ. 9.05), ತಾಳಗುಪ್ಪ–ಮೈಸೂರು ಎಕ್ಸ್ಪ್ರೆಸ್ (ಸಂಜೆ 6.34), ಯಶವಂತಪುರ–ಹರಿಹರ ಎಕ್ಸ್ಪ್ರೆಸ್ (ಸಂ. 7.25) ಮತ್ತು ಹುಬ್ಬಳ್ಳಿ–ಮೈಸೂರು ಎಕ್ಸ್ಪ್ರೆಸ್ (ಮ. 1.29ಕ್ಕೆ) ನಿಲ್ಲಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>