ನೈರುತ್ಯ ರೈಲ್ವೆಯ ಆಡಳಿತ ವಿಭಾಗದ ಪ್ರಧಾನ ಮುಖ್ಯಸ್ಥ ಪಿ.ಕೆ. ಮಿಶ್ರಾ, ಇಲಾಖೆಯ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಗುಪ್ತಾ, ಪ್ರವರ್ತಕ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಹರ್ಲೆ, ಮಜ್ದೂರ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಸ್, ಅಧ್ಯಕ್ಷ ಆರ್.ಆರ್. ನಾಯ್ಕ, ವಲಯದ ಅಧ್ಯಕ್ಷ ಕೆ.ಎಸ್. ದ್ಯಾಮನಣ್ಣನವರ, ಕಾರ್ಯದರ್ಶಿ ಎಂ. ಮೋಹನ, ಅಖಿಲ ಭಾರತ ಒಬಿಸಿ ಉದ್ಯೋಗಿಗಳ ಸಂಘದ ವಲಯದ ಅಧ್ಯಕ್ಷ ರಾಜೇಶ ಪೆಮ್ಮಾಡಿ ಪಾಲ್ಗೊಂಡಿದ್ದರು.