‘ಮಳೆಗೆ ಹಾನಿಗೊಂಡಿರುವ ಪ್ರತಿ ಹೆಕ್ಟೇರ್ ಒಣ ಬೇಸಾಯ ಭೂಮಿಗೆ ₹6,800 ಹಾಗೂ ನೀರಾವರಿ ಭೂಮಿಗೆ ₹13,500 ಪರಿಹಾರ ನೀಡಲಾಗುತ್ತದೆ. ಒಬ್ಬ ರೈತ ಗರಿಷ್ಠ 2 ಹೆಕ್ಟೇರ್ ಭೂಮಿಗೆಅಂದರೆ ಐದು ಎಕರೆಗೆ (2.5 ಎಕರೆಗೆ ಒಂದು ಹೆಕ್ಟೇರ್) ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ. ಅದಕ್ಕಾಗಿ, ಸ್ಥಳೀಯ ಕೃಷಿ ಕೇಂದ್ರಗಳಲ್ಲಿ ಜಮೀನಿನ ದಾಖಲೆ ಸಲ್ಲಿಸಬೇಕು’ ಎಂದು ಅಬೀದ್ ತಿಳಿಸಿದರು.