‘ಸೈನಿಕರಾದ ನಾಗರಾಜ ಗವಳಿ, ಮಹಾಂತೇಶ ಸಿದ್ಧಾಪುರ, ಫರ್ವಿಜ ಹವಾಲ್ದಾರ, ಉಳವಪ್ಪ ಡೊನ್ನಿ, ರಂಗಪ್ಪ ಆಲೂರ, ಶಿಕ್ಷಕರಾದ ಸರ್ವಮಂಗಳಾ ಮಠಪತಿ, ಚಂದ್ರಮತಿ ಹುಟಗಿ, ಭಾಗ್ಯಜ್ಯೋತಿ ಕೋಟಿಮಠ, ಪ್ರಭಾಕರ ಜಿ., ಎಸ್.ಎಚ್. ಕೊಳ್ಳಿ, ಸಾಧಕರಾದ ಮಲ್ಲಪ್ಪ ಪೂಜಾರಿ, ಸ್ತುತಿ ಕುಲಕರ್ಣಿ, ಅಶೋಕ ನಾಡಿಗೇರ, ಮಾರುತಿ ಬಡಿಗೇರ, ಪ್ರಕಾಶ ಹೂಗಾರ, ವಿಷ್ಣುವರ್ಧನ್ ಅಭಿಮಾನಿಗಳಾದ ರಾಮಚಂದ್ರ ಕುಲಕರ್ಣಿ, ಎಂ.ಎಂ. ಮೋರಖ, ಅರವಿಂದ ಮುಳಗುಂದ, ಮೋಹನ ಸಿಂಗ್ ಭವಾನಿ, ಚಂದ್ರಶೇಖರ ಹೂಣ್ಣನ್ನವರ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಯ ಗಳಿಸಿದ ಸಮಿತಿಯ ಸಿದ್ಧಯ್ಯ ಬಳಗಲಿ ಮತ್ತು ಗುರುನಾಥ ಚಲವಾದಿ ಅವರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.