ಮಂಗಳವಾರ, 16 ಡಿಸೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಫಲ–ಪುಷ್ಪ ಪ್ರದರ್ಶನ, ಮೇಳಕ್ಕೆ ತೆರೆ

ಸ್ಮರಣ ಸಂಚಿಕೆ ಬಿಡುಗಡೆ, ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Published : 16 ಡಿಸೆಂಬರ್ 2025, 3:02 IST
Last Updated : 16 ಡಿಸೆಂಬರ್ 2025, 3:02 IST
ಫಾಲೋ ಮಾಡಿ
Comments
ಧಾರವಾಡ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಮತ್ತು ಸರಸ್ ಮೇಳದಲ್ಲಿ ಉದ್ಯಾನ ಸ್ಪರ್ಧೆಯ ದೊಡ್ಡ ಕಾರ್ಖಾನೆ ವಿಭಾಗದಲ್ಲಿ  ಟಿಪಿಎಂಎಲ್‌ ಸಂಸ್ಥೆಯು  ಚಾಂಪಿಯನ್ ಸ್ಥಾನ ಪಡೆದಿದ್ದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕರ್ಜುನ ತೊದಲಬಾಗಿ ಅವರಿಂದ ಸಂಸ್ಥೆಯ ಪ್ರೊಡಕ್ಷನ್ ವ್ಯವಸ್ಥಾಪಕ ಪ್ರಹ್ಲಾದ್ ಸೂಳೇಭಾವಿ ಮತ್ತು ಉದ್ಯಾನ ನಿರ್ವಾಹಕ ಭೀಮರಾವ್ ಪ್ರಶಸ್ತಿ ಸ್ವೀಕರಿಸಿದರು.
ಧಾರವಾಡ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಮತ್ತು ಸರಸ್ ಮೇಳದಲ್ಲಿ ಉದ್ಯಾನ ಸ್ಪರ್ಧೆಯ ದೊಡ್ಡ ಕಾರ್ಖಾನೆ ವಿಭಾಗದಲ್ಲಿ  ಟಿಪಿಎಂಎಲ್‌ ಸಂಸ್ಥೆಯು  ಚಾಂಪಿಯನ್ ಸ್ಥಾನ ಪಡೆದಿದ್ದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕರ್ಜುನ ತೊದಲಬಾಗಿ ಅವರಿಂದ ಸಂಸ್ಥೆಯ ಪ್ರೊಡಕ್ಷನ್ ವ್ಯವಸ್ಥಾಪಕ ಪ್ರಹ್ಲಾದ್ ಸೂಳೇಭಾವಿ ಮತ್ತು ಉದ್ಯಾನ ನಿರ್ವಾಹಕ ಭೀಮರಾವ್ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT