ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಕ್ರಿಕೆಟ್ ಬೆಳವಣಿಗೆ, ಸೌಲಭ್ಯಕ್ಕೆ ಒತ್ತು: ವೀರಣ್ಣ ಸವಡಿ

ಕೆಎಸ್‌ಸಿಎ ಧಾರವಾಡ ವಲಯದ ನೂತನ ನಿಮಂತ್ರಕ ವೀರಣ್ಣ ಸವಡಿ ಹೇಳಿಕೆ
Published : 10 ಡಿಸೆಂಬರ್ 2025, 5:11 IST
Last Updated : 10 ಡಿಸೆಂಬರ್ 2025, 5:11 IST
ಫಾಲೋ ಮಾಡಿ
Comments
ಅತಿ ಹೆಚ್ಚು ಮತ ಪಡೆದು ಗೆದ್ದಿದ್ದಕ್ಕೆ ಖುಷಿಯಾಗಿದೆ. ಕೆಎಸ್‌ಸಿಎ ಜತೆ ಎರಡು ದಶಕಗಳಿಂದ ಹೊಂದಿರುವ ಬಾಂಧವ್ಯ ಹಿರಿಯರು ಕಿರಿಯರು ಜತೆ ಉತ್ತಮ ಒಡನಾಟದಿಂದ ಇದು ಸಾಧ್ಯವಾಗಿದೆ
ವೀರಣ್ಣ ಸವಡಿ ನಿಮಂತ್ರಕ ಕೆಎಸ್‌ಸಿಎ ಧಾರವಾಡ ವಲಯ
ಬಾಲಕಿಯರು ಮಹಿಳೆಯರ ಕ್ರಿಕೆಟ್‌ಗೆ ಉತ್ತೇಜನ
‘ಧಾರವಾಡ ವಲಯದಲ್ಲಿ ಬಾಲಕಿಯರು ಮಹಿಳೆಯರು ಕ್ರಿಕೆಟ್ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. 12 14 ಮತ್ತು 16 ವಯೋಮಾನದೊಳಗಿನ ಬಾಲಕಿಯರ ಅಂತರ ಕ್ಲಬ್ ಪಂದ್ಯಗಳನ್ನು ಆಯೋಜಿಸಲಾಗುವುದು. ಬಾಲಕಿಯರು ಮಹಿಳೆಯರ ಅಂತರ ವಲಯ ಪಂದ್ಯಗಳನ್ನು ನಡೆಸುವಂತೆ ಕೆಎಸ್‌ಸಿಎ ಆಡಳಿತ ಮಂಡಳಿಗೆ ಮನವಿ ಮಾಡಲಾಗುವುದು’ ಎಂದು ವೀರಣ್ಣ ಸವಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT