ಎಂಟು ವಿವಿಧ ಅಪಘಾತ ಪ್ರಕರಣಗಳಲ್ಲಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪೆನಿಯನ್ನು ವಂಚಿಸಿದ್ದ ವಕೀಲರಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಎಚ್.ಎನ್.ಶೆಟ್ಟಿ, ನಕಲಿ ವೈದ್ಯಕೀಯ ವರದಿ ನೀಡಿದ ಶಾಂತಾ ನರ್ಸಿಂಗ್ ಹೋಂನ ಮುಖ್ಯಸ್ಥ ಡಾ. ರಾಜಕುಮಾರ ಬಿ. ಕೊಪ್ಪ, ಇದಕ್ಕೆ ಸಹಕಾರಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ಎಸ್.ಡಿ. ದೇಶಪಾಂಡೆ, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಂ. ತಹಶೀಲ್ದಾರ್ ಇವರ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.