ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಅನಿಸಿಕೆ

Last Updated 15 ಜೂನ್ 2018, 19:30 IST
ಅಕ್ಷರ ಗಾತ್ರ

‘ಕಾಲೇಜು ಶುಲ್ಕ ಭರಿಸಿದೆ’

ಶೈಕ್ಷಣಿಕ ನಿಧಿಯಿಂದ ಸಕಾಲದಲ್ಲಿ ಕಾಲೇಜಿನ ಶುಲ್ಕ ಕಟ್ಟಲು ಹಾಗೂ ಪುಸ್ತಕ ಕೊಂಡುಕೊಳ್ಳಲು ಅನುಕೂಲವಾಯಿತು. ‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತಿದೆ.

–ರೀಹಾ ಪರ್ವಿನ್‌, ತೀರ್ಥಹಳ್ಳಿ

‘ಆರ್ಥಿಕ ನೆರವು ಸಿಕ್ಕಿತು ’

ಎಸ್ಸೆಸ್ಸೆಲ್ಸಿ ನಂತರ ಕಾಲೇಜು ಓದುವುದಕ್ಕೆ ಆರ್ಥಿಕ ಆಡಚಣೆ ತುಂಬಾ ಇತ್ತು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯ ಶಿಷ್ಯವೇತನ ನೆರವಾಯಿತು. ಪತ್ರಿಕೆಯ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ.

– ಮಂಜುನಾಥ ಎಂ., ಗಣೇಕಲ್‌, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT