‘ಸಮಾವೇಶದಲ್ಲಿ ನಡೆಯುವ ಗೋಷ್ಠಿಗಳಲ್ಲಿ ಸೌರ ಉದ್ಯಮಿಗಳಾದ ಪ್ರೀತಿ ಜ್ಯೋತಿ, ನಿರ್ಮಲಾ ಗಾಣಾಪುರ, ರಾಜೇಶ್ವರಿ ಕುಲಗೋಡ, ಅಶ್ವಿನಿ, ಬೀದರ್ನ ಸಮರಸ ಸಂಸ್ಥೆ ಕಾರ್ಯದರ್ಶಿ ವೇದಮಣಿ, ತುಮಕೂರು ಧರ್ಮ ಟೆಕ್ನಾಲಜೀಸ್ ಸಂಸ್ಥಾಪಕಿ ಶೈಲಜಾ ವಿಠ್ಠಲ್, ರ್ಯಾಪಿಡ್ ಸಂಸ್ಥೆಯ ನಿರ್ದೇಶಕಿ ವಾಣಿ ಪುರೋಹಿತ್, ಸೇಫ್ ಹ್ಯಾಂಡ್ಸ್ 25X7 ಸಂಸ್ಥೆಯ ಶ್ರಾವಣಿ ಪವಾರ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕಿ ಶಿವದೇವಿ ಮಣ್ಣೂರ, ಹೊಲಿಗೆ ಉದ್ಯಮಿ ಮಾಧವಿ ಕೊಡಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.