ಸ್ವಾಗತ ಸಮಿತಿ ಕಾರ್ಯದರ್ಶಿ ಡಾ. ವಿಜಯ ಮಹಾಂತೇಶ ಪೂಜಾರ, ಎಬಿವಿಪಿ ಹುಬ್ಬಳ್ಳಿ ಘಟಕದ ಅಧ್ಯಕ್ಷ ವಿಠ್ಠಲ ವಾಗ್ಮೋಡೆ ಹಾಗೂ ಕಾರ್ಯದರ್ಶಿ ಸುಶೀಲ್ ಇಟಗಿ, ತೇಜಸ್ ಗೋಕಾಕ್, ರಘು ಅಕಮಂಚಿ, ಸುಭಾಸಸಿಂಗ್ ಜಮಾದಾರ, ಮಣಿಕಂಠ ಕಳಸ, ವೀರೇಶ ಬಾಳಿಕಾಯಿ, ಸಂದೀಪ ಬೂದಿಹಾಳ, ಮಿಥಾಲಿ, ದಿನೇಶ ಶೆಟ್ಟಿ, ಆದಿತ್ಯ ನಂದಕುಮಾರ್, ಡಾ. ಹರಿಕೃಷ್ಣ, ಗೋವಿಂದ ಜೋಶಿ, ಹನುಮಂತ ಶಿಗ್ಗಾವಿ ಇದ್ದರು.