ಸಮರ್ಥ ಆರ್. ಮರಾಠೆ ಮತ್ತು ಸ್ವರ ಎಸ್. ಪಾಟೀಲ್ ತಲಾ 2 ಚಿನ್ನದ ಪದಕ, ಸಾನ್ವಿ ಸಾಂಬ್ರಾಣಿ ಮತ್ತು ಕೃತಾರ್ಥ್ ಐತಾಳ್ ತಲಾ 2 ಬೆಳ್ಳಿ ಪದಕ, ಅನೀಶ್ ಹುಬ್ಬಳ್ಳಿ 2 ಕಂಚಿನ ಪದಕ ಹಾಗೂ ರಾಹಿಲ್ ಹುಲಮನಿ 1 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧಿಗಳಿಗೆ ಅಕ್ಷಯ ಸೂರ್ಯವಂಶಿ ಅವರು ತರಬೇತಿ ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.