ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ಷಣ್ಮುಖ ಕಮ್ಮಾರ (ವೈದ್ಯಕೀಯ ಕ್ಷೇತ್ರ), ಮೃತ್ಯುಂಜಯ ಹಿರೇಮಠ (ಸಮಾಜ ಸೇವೆ), ಅಜೀಜ್ ದೇಸಾಯಿ, ರಮೇಶ ಪಾಲಿಮ (ಸರ್ಕಾರಿ ಕಾರ್ಯ), ಹೇಮಂತ ದೊಡ್ಡಮನಿ, ರವೀಂದ್ರ ಹಳಿಜೋಳ, ಶಿವಶಂಕರ ಕಂಠಿ (ಪತ್ರಿಕೋದ್ಯಮ), ಚಂದ್ರು ಚಲವಾದಿ, ವಿಠ್ಠಲ್ ಬೋವಿ, ರಮೇಶ ನಾಯಕ, ಪ್ರಭು ಪುರಾಣಿಕಮಠ (ಪೊಲೀಸ್ ಇಲಾಖೆ), ಪ್ರೇಮಾನಂದ ನಾಯಕ (ನಿವೃತ್ತ ಪೊಲೀಸ್ ಅಧಿಕಾರಿ), ಗುರುರಾಜ ಚಲವಾದಿ (ಕಲಾವಿದ) ಮತ್ತು ಸುರೇಶ ಬೆಳದಡಿ (ಪೌರ ಕಾರ್ಮಿಕ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.