ಜಾಥಾದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕರಾದ ಪ್ರಸನ್ನ ಹೆಗಡೆ, ಸುರೇಶ್ ಸಾವಳಗಿ, ಲಿನೆಟ್ ಡಿಸೆಲ್ವಾ ಪಾಲ್ಗೊಂಡಿದ್ದರು. ಪರಿಸರ ಪ್ರಿಯರು, ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪರಿಸರ ಜಾಗೃತಿ ಮೂಡಿಸುತ್ತ ಹೆಜ್ಜೆ ಹಾಕಿದರು. ಕೆಸಿಡಿಯಿಂದ ಆರಂಭವಾಗಿ ಆಲೂರು ವೆಂಕಟರಾವ್ ವೃತ್ತ, ಮುಖ್ಯ ಅಂಚೆ ಕಚೇರಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ಸ್ತೂಪಕ್ಕೆ ಬಂದು ಕೊನೆಗೊಂಡಿತು.