ರೈತರಿಗೆ ಮೋಸ ಮಾಡಿದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದೆಂದು ಪಕ್ಷಾತೀತ ರೈತ ಹೋರಾಟ ಸಮಿತಿಯ ಅಧ್ಯಕ್ಷ ಬಸಪ್ಪ ಬೀರಣ್ಣವರ, ಹೋರಾಟಗಾರರಾದ ಸುಭಾಸಚಂದ್ರಗೌಡ ಪಾಟೀಲ, ಬಿ.ಎಸ್.ಪಾಟೀಲ, ಆರ್.ಎಂ.ನಾಯ್ಕರ್, ಎಂ.ಬಿ.ಮೂಲಿಮನಿ, ಮಲ್ಲೇಶಪ್ಪ ಹಳಕಟ್ಟಿ, ಮಲ್ಲಪ್ಪ ಹತ್ತಿಕಟಗಿ, ಗಂಗಪ್ಪ ಸಂಗಟಿ, ಮಲ್ಲಿಕಾರ್ಜುನಗೌಡ ಪಾಟೀಲ, ಗೌಡಪ್ಪಗೌಡ ದೊಡ್ಡಮನಿ, ಸಿದ್ದಪ್ಪ ಮುಪ್ಪಯ್ಯನವರ, ಬಸಯ್ಯ ಮಠಪತಿ, ಮಲ್ಲೇಶ ಉಪ್ಪಾರ ಹಾಗೂ ಇನ್ನಿತರರು ಎಚ್ಚರಿಕೆ ನೀಡಿದರು.