ನೂತನ ಧರ್ಮದರ್ಶಿಗಳು: ಹುಬ್ಬಳ್ಳಿ ಗಾಮನಗಟ್ಟಿಯ ದೇವೇಂದ್ರಪ್ಪ ದ್ಯಾಮಪ್ಪ ಮಳಗಿ, ಆರೂಢನಗರದ ಡಾ. ಬಸವನಗೌಡ ವೀರನಗೌಡ ಸಂಕನಗೌಡರ, ಶಕ್ತಿನಗರದ ವಿಜಯಲಕ್ಷ್ಮಿ ವಿ. ಪಾಟೀಲ, ಸಹದೇವ ನಗರದ ಸಿದ್ಧರಾಮಪ್ಪ ಈರಬಸಪ್ಪ ಕೋಲಕುರ, ಚೇತನ ಕಾಲೇಜು ರಸ್ತೆಯ ಶಿವರುದ್ರಪ್ಪ ದಾನಪ್ಪ ಉಕ್ಕಲಿ, ವಾಸವಿನಗರದ ಗಣಪತಿ ಶಿವಪ್ಪ ನಾಯಕ, ಮಧುರಾ ಕಾಲೊನಿಯ ಧರಣೇಂದ್ರ ಧರ್ಮಪ್ಪ ಜವಳಿ, ಸಂತೋಷನಗರದ ಬಸವರಾಜ ಚೆನ್ನಬಸಪ್ಪ ಕಲ್ಯಾಣಶೆಟ್ಟರ, ಅಕ್ಷಯ ಪಾರ್ಕ್ನ ನಾರಾಯಣ ಲಕ್ಷ್ಮಣಸಾ ನಿರಂಜನ, ಶಕ್ತಿನಗರದ ಯಲ್ಲಪ್ಪ ಅಡಿ ವೆಪ್ಪ ದೊಡ್ಡಮನಿ, ಹಳೇ ಹುಬ್ಬಳ್ಳಿಯ ನಾರಾಯಣಪ್ರಸಾದ ಅಪ್ಪಾಪ್ರಸಾದ ಪಾಠಕ್, ಧಾರವಾಡ ಸಾರಸ್ವತಪುರದ ಕೆಂಚನಗೌಡ ಲಿಂಗನಗೌಡ ಪಾಟೀಲ, ಮಾಳಮಡ್ಡಿಯ ಹನುಮಂತ ತಿಮ್ಮಾಜಿ ಕೊಟಬಾಗಿ, ಕೊಟ್ಟೂರೇಶ್ವರ ಕಾಡಪ್ಪ ತೆರಗುಂಟಿ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಹೇಶಪ್ಪ ಚಂದ್ರಪ್ಪ ಹನಗೋಡಿ, ಬೆಳಗಾವಿ ಜಿಲ್ಲೆ ಗೋಕಾಕಿನ ಚಿಕ್ಕ ನಂದಿಯ ಶ್ಯಾಮಾನಂದ ಬಾಳಪ್ಪ ಪೂಜೇರಿ, ದಾವಣಗೆರೆಯ ಡಾ. ಲತಾದೇವಿ ಶ್ರೀಮಂತ ಕೊಲಕ್ಕೂರ.