ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಪಾಕ್ ದಾಳಿ ವೇಳೆ ಆಫ್ಗನ್ ಕ್ರಿಕೆಟಿಗರ ಸಾವು: ICC ಅಧ್ಯಕ್ಷ ಜಯ್ ಶಾ ಹೇಳಿದ್ದೇನು?

Afghanistan Cricket Loss: ಪಾಕಿಸ್ತಾನ ವಾಯು ದಾಳಿಯಲ್ಲಿ ಯುವ ಕ್ರಿಕೆಟಿಗರ ಸಾವು ಆಘಾತ ಉಂಟುಮಾಡಿದೆ. ಜಯ್ ಶಾ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿ, ಎಸಿಬಿ ಹಾಗೂ ಕುಟುಂಬಗಳಿಗೆ ಬದ್ಧತೆ ವ್ಯಕ್ತಪಡಿಸಿದ್ದಾರೆ.
Last Updated 19 ಅಕ್ಟೋಬರ್ 2025, 2:47 IST
ಪಾಕ್ ದಾಳಿ ವೇಳೆ ಆಫ್ಗನ್ ಕ್ರಿಕೆಟಿಗರ ಸಾವು: ICC ಅಧ್ಯಕ್ಷ ಜಯ್ ಶಾ ಹೇಳಿದ್ದೇನು?

ಅಫ್ಗಾನಿಸ್ತಾನ ಮೇಲೆ ದಾಳಿ: ಪಾಕಿಸ್ತಾನ ಪ್ರೀಮಿಯರ್ ಲೀಗ್ ತೊರೆಯುವರೇ ರಶೀದ್ ಖಾನ್?

Rashid Khan PSL Exit: ಪಾಕಿಸ್ತಾನ ಸೇನೆ ಶನಿವಾರ ನಡೆಸಿರುವ ವೈಮಾನಿಕ ದಾಳಿಯಲ್ಲಿ ಆಫ್ಗನ್‌ನ ಮೂವರು ಕ್ರಿಕೆಟಿಗರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ. ಪರಿಣಾಮವಾಗಿ ಆಫ್ಗನ್‌ ಕ್ರಿಕೆಟ್ ಮಂಡಳಿ ಟೂರ್ನಿಯಿಂದ ಹಿಂದೆ ಸರಿದಿದೆ.
Last Updated 19 ಅಕ್ಟೋಬರ್ 2025, 2:13 IST
ಅಫ್ಗಾನಿಸ್ತಾನ ಮೇಲೆ ದಾಳಿ: ಪಾಕಿಸ್ತಾನ ಪ್ರೀಮಿಯರ್ ಲೀಗ್ ತೊರೆಯುವರೇ ರಶೀದ್ ಖಾನ್?

IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ

IND vs AUS ODI: ಕ್ರಿಕೆಟ್‌ ಜೀವನದ ಸಂಧ್ಯಾಕಾಲದಲ್ಲಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪಾಲಿಗೆ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಇಲ್ಲಿ ಆರಂಭವಾಗಲಿರುವ ಏಕದಿನ ಸರಣಿ ಮಹತ್ವದ್ದು.
Last Updated 18 ಅಕ್ಟೋಬರ್ 2025, 23:30 IST
IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ

Womens World Cup 2025: ಒತ್ತಡದಲ್ಲಿರುವ ಭಾರತಕ್ಕೆ ನಿರ್ಣಾಯಕ ಪಂದ್ಯ

ಇಂದೋರ್‌ನಲ್ಲಿ ಇಂದು ಇಂಗ್ಲೆಂಡ್‌ ಸವಾಲು * ಬದಲಾಗಬಹುದೇ ಸಂಯೋಜನೆ?
Last Updated 18 ಅಕ್ಟೋಬರ್ 2025, 23:30 IST
Womens World Cup 2025: ಒತ್ತಡದಲ್ಲಿರುವ ಭಾರತಕ್ಕೆ ನಿರ್ಣಾಯಕ ಪಂದ್ಯ

ಪಾಕ್‌ ದಾಳಿಯಲ್ಲಿ ಮೂರು ಕ್ರಿಕೆಟಿಗರು ಸಾವು: ತ್ರಿಕೋನ ಸರಣಿ ಹಿಂದೆ ಸರಿದ ಅಫ್ಗಾನ್

ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟಿಗರು ಸಾವಿಗೀಡಾದ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಲಾಹೋರ್‌ನಲ್ಲಿ ನ.17ರಿಂದ ಆರಂಭವಾಗಲಿದ್ದ ತ್ರಿಕೋನ ಟಿ20 ಸರಣಿಯಿಂದ ಹಿಂದೆ ಸರಿದಿದೆ. ಐಸಿಸಿ ಮತ್ತು ಬಿಸಿಸಿಐ ದಾಳಿಯನ್ನು ಖಂಡಿಸಿವೆ.
Last Updated 18 ಅಕ್ಟೋಬರ್ 2025, 16:26 IST
ಪಾಕ್‌ ದಾಳಿಯಲ್ಲಿ ಮೂರು ಕ್ರಿಕೆಟಿಗರು ಸಾವು: ತ್ರಿಕೋನ ಸರಣಿ ಹಿಂದೆ ಸರಿದ ಅಫ್ಗಾನ್

ಸಿ.ಕೆ. ನಾಯ್ದು ಟ್ರೋಫಿ: ರೈಲ್ವೇಸ್‌ಗೆ ಫಾಲೋಆನ್‌ ಹೇರಿದ ಕರ್ನಾಟಕ

ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್‌, ಸಮಿತ್‌
Last Updated 18 ಅಕ್ಟೋಬರ್ 2025, 15:49 IST
ಸಿ.ಕೆ. ನಾಯ್ದು ಟ್ರೋಫಿ: ರೈಲ್ವೇಸ್‌ಗೆ ಫಾಲೋಆನ್‌ ಹೇರಿದ ಕರ್ನಾಟಕ

Ranji Trophy | ಫಲ ನೀಡದ ಕರ್ನಾಟಕದ ಹೋರಾಟ: ಅಪಾಯದಿಂದ ಪಾರಾದ ಸೌರಾಷ್ಟ್ರ

Karnataka vs Saurashtra: ಮೂರನೆ ದಿನ ಮುನ್ನಡೆ ಪಡೆದ ಸೌರಾಷ್ಟ್ರ ಕೊನೆಯ ದಿನ ಕುಸಿತ ಅನುಭವಿಸಿದರೂ ಸಮರ್ ಗಜರ್ ಮತ್ತು ಜೇ ಗೋಹಿಲ್ ಅವರ ಜೊತೆಯಾಟದ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಧರ್ಮೇಂದ್ರ ಜಡೇಜ ಪಂದ್ಯ ಶ್ರೇಷ್ಠರಾದರು.
Last Updated 18 ಅಕ್ಟೋಬರ್ 2025, 14:34 IST
Ranji Trophy | ಫಲ ನೀಡದ ಕರ್ನಾಟಕದ ಹೋರಾಟ: ಅಪಾಯದಿಂದ ಪಾರಾದ ಸೌರಾಷ್ಟ್ರ
ADVERTISEMENT

ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 34 ಎಸೆತಗಳಲ್ಲೇ ಶತಕ ಸಿಡಿಸಿದ ನವಗಿರೆ!

ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿರಣ್ ನವಗಿರೆ, ಈ ಮಾದರಿಯ ಮಹಿಳಾ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಬ್ಯಾಟರ್‌ ಎಂಬ ದಾಖಲೆ ಬರೆದಿದ್ದಾರೆ.
Last Updated 18 ಅಕ್ಟೋಬರ್ 2025, 13:39 IST
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 34 ಎಸೆತಗಳಲ್ಲೇ ಶತಕ ಸಿಡಿಸಿದ ನವಗಿರೆ!

ತಂಡಕ್ಕೆ ಮರಳಿದ ಕೊಹ್ಲಿ: ವಿವಿಧ ಭಾವ–ಭಂಗಿಯ ಮೂಲಕ ನಗೆಯುಕ್ಕಿಸಿದ 'ಕಿಂಗ್'

ಪಂದ್ಯದ ವೇಳೆ ತಮ್ಮ ಆಕ್ರಮಣಕಾರಿ ಆಟಕ್ಕೆ ಹೆಸರಾದ ಭಾರತ ಕ್ರಿಕೆಟ್‌ ತಂಡದ 'ಸೂಪರ್‌ಸ್ಟಾರ್‌' ವಿರಾಟ್‌ ಕೊಹ್ಲಿ, ಮೈದಾನದ ಆಚೆ ಸ್ನೇಹಜೀವಿ. ಮೃದು ಸ್ವಭಾವದವರು ಎಂಬುದಾಗಿ ಅವರನ್ನು ಹತ್ತಿರದಿಂದ ಬಲ್ಲವರು ಹೇಳಿರುವುದು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ.
Last Updated 18 ಅಕ್ಟೋಬರ್ 2025, 11:49 IST
ತಂಡಕ್ಕೆ ಮರಳಿದ ಕೊಹ್ಲಿ: ವಿವಿಧ ಭಾವ–ಭಂಗಿಯ ಮೂಲಕ ನಗೆಯುಕ್ಕಿಸಿದ 'ಕಿಂಗ್'

ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್

ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧ ಎಂದಿನಂತೆ ಗಟ್ಟಿಯಾಗಿದೆ ಎಂದು ಭಾರತದ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕ ಶುಭಮನ್‌ ಗಿಲ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 11:04 IST
ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್
ADVERTISEMENT
ADVERTISEMENT
ADVERTISEMENT