ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ನಗರದಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರ, ಪುಣೆಯ ಮಹಾತ್ಮ ಫುಲೆ ವಸ್ತುಸಂಗ್ರಹಾಲಯ ಹಾಗೂ ವಿದ್ಯಾಪೀಠದ ಕೃಷಿ ವಿಶ್ವ ವಿದ್ಯಾಲಯ, ಜಲಗಾಂವ್ನ ಸಸ್ಯ ಮತ್ತು ತುಂತುರು ಹನಿ ನೀರಾವರಿ ಘಟಕ, ನಾಗಪುರದ ರಾಷ್ಟ್ರೀಯ ಸಂಶೋಧನಾ ನಿಂಬೆ ಕೇಂದ್ರ, ರಾಹುರಿ ನೀರಾವರಿ ಕ್ಷೇತ್ರ, ಫಂಡರಾಪುರ, ಭಾರಾಮತಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಅಧ್ಯಯನ ನಡೆಸಲಿದ್ದಾರೆ.