ಇದರೊಂದಿಗೆ ಉತ್ತಮ ರೆಡ್ ರಿಬ್ಬನ್ ಕಾಲೇಜು ಎಂದು ನರಗುಂದ ಸಿದ್ಧೇಶ್ವರ ಕಾಲೇಜು, ನಗರದ ಜೆ.ಟಿ.ಕಾಲೇಜು, ಕೆಎಸ್ಎಸ್ ಕಾಲೇಜು ಮತ್ತು ರಕ್ತದಾನಕ್ಕೆ ಪೋಷಕ ಸಂಸ್ಥೆಗಳೆಂದು ಕೆಒಇಎಂ ಕಾರ್ಖಾನೆ ನರಸಾಪುರ, ಇಂಡಸ್ಟ್ರಿಯಲ್ ಎಸ್ಟೇಟ್ ಕಾರ್ಖಾನೆ, ಎ.ಜಿ.ಚರ್ಚ್ ಬೆಳಕು ಸಂಸ್ಥೆಗಳಿಗೆ ಹಾಗೂ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಡಾ. ನೂರಾನಿ, ನಾಗರಾಜಕಂಪ್ಲಿ, ಇಂಪನಾ ಅವರನ್ನು ಸನ್ಮಾನಿಸಿ, ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.