ತೋಂಟದ ಶ್ರೀಗಳ ಕುರಿತು ರಚನೆಗೊಂಡಿರುವ ‘ತೋಂಟದ ಬಸವಣ್ಣ, ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ‘ಜಗದ್ವಂದ ಸೌಹಾರ್ದ ಗುರು, ಕ್ರಾಂತಿಮಾತೆ ಅಕ್ಕನಾಗಮ್ಮ ಗ್ರಂಥಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಡುಗಡೆ ಮಾಡುವರು. ಬಸವ ಟಿವಿ ನಿರ್ಮಿಸಿರುವ ಶ್ರೀಗಳ ಕುರಿತ ಸಾಕ್ಷ್ಯಚಿತ್ರಗಳನ್ನು ಸಚಿವ ಸಿ.ಸಿ ಪಾಟೀಲ ಹಾಗೂ ಶಾಸಕ ಎಚ್.ಕೆ ಪಾಟೀಲ ಬಿಡುಗಡೆ ಮಾಡುವರು’ ಎಂದರು.