ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವ್ಯವಸ್ಥೆಯ ತಾಣವಾದ ಹೊಳೆಆಲೂರು

ಸಂಚಾರ ಸಮಸ್ಯೆಗೆ ಕಾರಣವಾದ ಸಂತೆ: ಹಲವೆಡೆ ಹದಗೆಟ್ಟ ರಸ್ತೆ
ಉಮೇಶ ಬಸನಗೌಡರ್
Published : 12 ಜೂನ್ 2024, 5:43 IST
Last Updated : 12 ಜೂನ್ 2024, 5:43 IST
ಫಾಲೋ ಮಾಡಿ
Comments
ಮೇಘರಾಜ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಬೈಕ್ ಸವಾರರು ಅಪಘಾತಕ್ಕೆ ಒಳಗಾದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಧರ್ಮಣ್ಣ ಅಂಬಿಗೇರ, ಹೊಳೆ ಆಲೂರು ನಿವಾಸಿ
ಮಳೆಗಾಲ ಪ್ರಾರಂಭವಾಗಿರುವುದರಿಂದ ಸಮಸ್ಯೆಯಾಗಿದೆ. ಈಗಾಗಲೇ ರಸ್ತೆ ಬದಿ ಅಂಗಡಿಯವರಿಗೆ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದ್ದು ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಬಸವರಾಜ ಗಿರಿತಿಮಣ್ಣವರ, ಪಿಡಿಒ
ಹೊಳೆಆಲೂರು ರೈಲ್ವೆ ಸೇತುವೆ ಬಳಿ ಮೊಣಕಾಲವರೆಗೆ ನಿಂತಿರುವ ನೀರು
ಹೊಳೆಆಲೂರು ರೈಲ್ವೆ ಸೇತುವೆ ಬಳಿ ಮೊಣಕಾಲವರೆಗೆ ನಿಂತಿರುವ ನೀರು
ಹೊಳೆಆಲೂರು ಎಪಿಎಂಸಿ ಗೇಟ್ ಬಳಿ ಬಿದ್ದಿರುವ ತ್ಯಾಜ್ಯ
ಹೊಳೆಆಲೂರು ಎಪಿಎಂಸಿ ಗೇಟ್ ಬಳಿ ಬಿದ್ದಿರುವ ತ್ಯಾಜ್ಯ
ಹೊಳೆಆಲೂರಿನಲ್ಲಿ ರಸ್ತೆ ಮೇಲೆ ನಿರಂತರವಾಗಿ ಹರಿಯುವ ಚರಂಡಿ ನೀರು
ಹೊಳೆಆಲೂರಿನಲ್ಲಿ ರಸ್ತೆ ಮೇಲೆ ನಿರಂತರವಾಗಿ ಹರಿಯುವ ಚರಂಡಿ ನೀರು
ಸಂಪೂರ್ಣವಾಗಿ ಹಾಳಾಗಿರುವ ಹೊಳೆಆಲೂರಿನ ಮೇಘರಾಜ ನಗರದ ರಸ್ತೆ
ಸಂಪೂರ್ಣವಾಗಿ ಹಾಳಾಗಿರುವ ಹೊಳೆಆಲೂರಿನ ಮೇಘರಾಜ ನಗರದ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT