ಮೇಘರಾಜ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಬೈಕ್ ಸವಾರರು ಅಪಘಾತಕ್ಕೆ ಒಳಗಾದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಧರ್ಮಣ್ಣ ಅಂಬಿಗೇರ, ಹೊಳೆ ಆಲೂರು ನಿವಾಸಿಮಳೆಗಾಲ ಪ್ರಾರಂಭವಾಗಿರುವುದರಿಂದ ಸಮಸ್ಯೆಯಾಗಿದೆ. ಈಗಾಗಲೇ ರಸ್ತೆ ಬದಿ ಅಂಗಡಿಯವರಿಗೆ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದ್ದು ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಬಸವರಾಜ ಗಿರಿತಿಮಣ್ಣವರ, ಪಿಡಿಒಹೊಳೆಆಲೂರು ರೈಲ್ವೆ ಸೇತುವೆ ಬಳಿ ಮೊಣಕಾಲವರೆಗೆ ನಿಂತಿರುವ ನೀರು
ಹೊಳೆಆಲೂರು ಎಪಿಎಂಸಿ ಗೇಟ್ ಬಳಿ ಬಿದ್ದಿರುವ ತ್ಯಾಜ್ಯ
ಹೊಳೆಆಲೂರಿನಲ್ಲಿ ರಸ್ತೆ ಮೇಲೆ ನಿರಂತರವಾಗಿ ಹರಿಯುವ ಚರಂಡಿ ನೀರು
ಸಂಪೂರ್ಣವಾಗಿ ಹಾಳಾಗಿರುವ ಹೊಳೆಆಲೂರಿನ ಮೇಘರಾಜ ನಗರದ ರಸ್ತೆ