‘ಮನೆಯಲ್ಲೇ ಇರಿ. ಇಲ್ಲಾಂದ್ರೆ ಇದೇ ನಿಮ್ಮ ಕೊನೆ ಬರ್ತಡೇ’ ಎಂಬ ಬರಹವಿದ್ದ ಕೇಕ್ ಅನ್ನು ಸಾರ್ವಜನಿಕರಿಂದಲೇ ಕತ್ತರಿಸಿ, ಪೊಲೀಸರು ವಿನೂತನ ರೀತಿಯಲ್ಲಿ ಜನ ಜಾಗೃತಿ ಮೂಡಿಸಿದರು. ಕೇಕ್ ಮೇಲಿನ ಬರಹ ನೋಡಿ ನಕ್ಕ ಜನರು, ಅದರ ಅರ್ಥದ ಅರಿವಾದ ನಂತರ ಗಂಭೀರ ವದನರಾದರು. ಅನಗತ್ಯವಾಗಿ ಅಡ್ಡಾದಿರುವ ಸಂಕಲ್ಪ ತಳೆದರು.