ಸಮಿತಿ ಕಾರ್ಯದರ್ಶಿ ಪೂರ್ಣಾಜಿ ಖರಾಟೆ, ಸೋಮಣ್ಣ ಮುಳಗುಂದ, ನಾಗರಾಜ ಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಕಿರಣ ನವಲೆ, ಸುರೇಶ ರಾಚನಾಯ್ಕರ್, ಬಸಣ್ಣ ಮೆಣಸಿನಕಾಯಿ, ಬಿ.ಎಸ್. ಬಾಳೇಶ್ವರಮಠ. ಎಚ್.ಎಸ್. ರಾಜಶೇಖರ, ಶಿವಾನಮದ ಲಿಂಗಶೆಟ್ಟಿ, ಮಾಲಾದೇವಿ ದಂಧರಗಿ, ಮಾಲಾ ಗೋಗಿ, ಗೀತಾ ಮಾನ್ವಿ, ಪಾರ್ವತಿ ಕಳ್ಳಿಮಠ, ಶೈಲಾ ಆದಿ, ದೀಪಿಕಾ ಮಾನ್ವಿ, ದಿವ್ಯಾ ಮಾನ್ವಿ, ಮಂಜುಳಾ ಸತ್ಯಪ್ಪನವರ, ಎಚ್.ಎನ್. ಹಾವೇರಿ, ರುದ್ರಪ್ಪ ನರೇಗಲ್ಲ, ನೀಲಪ್ಪ ಕೆರ್ಜೆಕಣ್ಣವರ ಇದ್ದರು.