<p><strong>ಗಜೇಂದ್ರಗಡ: </strong>ಬಿಜೆಪಿ ಪಕ್ಷವನ್ನು ಸಶಕ್ತವಾಗಿ ಬೆಳೆಸಲು ಮಾಜಿ ಸಚಿವ ಕಳಕಪ್ಪ ಬಂಡಿಯವರ ನೇತೃತ್ವದಲ್ಲಿ ರೋಣ ತಾಲ್ಲೂಕಿನಲ್ಲಿ ಪ್ರತಿ ಗ್ರಾಮದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ.</p>.<p>ಮುತ್ತಪ್ಪ ಕಲ್ಲೂರ, ಹೊಸರಾಂಪೂರ ಗ್ರಾಮ ಘಟಕಕ್ಕೆ ಕಳಕಪ್ಪ ಸಕ್ರಿ, ರಾಂಪೂರ ಘಟಕಕ್ಕೆ ಮಲ್ಲನಗೌಡ ಗೌಡರ, ಮಾಟರಂಗಿ ಗ್ರಾಮಕ್ಕೆ ದ್ಯಾಮಣ್ಣ ಗುಡೂರ, ನಾಗರಸಕೊಪ್ಪತಾಂಡಾಕ್ಕೆ ಪಾಂಡಪ್ಪ ಚವ್ಹಾಣ, ಗೋಗೇರಿ ಗ್ರಾಮಕ್ಕೆ ಕೆ.ಕೆ.ಭಗವಾನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ: </strong>ಬಿಜೆಪಿ ಪಕ್ಷವನ್ನು ಸಶಕ್ತವಾಗಿ ಬೆಳೆಸಲು ಮಾಜಿ ಸಚಿವ ಕಳಕಪ್ಪ ಬಂಡಿಯವರ ನೇತೃತ್ವದಲ್ಲಿ ರೋಣ ತಾಲ್ಲೂಕಿನಲ್ಲಿ ಪ್ರತಿ ಗ್ರಾಮದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ.</p>.<p>ಮುತ್ತಪ್ಪ ಕಲ್ಲೂರ, ಹೊಸರಾಂಪೂರ ಗ್ರಾಮ ಘಟಕಕ್ಕೆ ಕಳಕಪ್ಪ ಸಕ್ರಿ, ರಾಂಪೂರ ಘಟಕಕ್ಕೆ ಮಲ್ಲನಗೌಡ ಗೌಡರ, ಮಾಟರಂಗಿ ಗ್ರಾಮಕ್ಕೆ ದ್ಯಾಮಣ್ಣ ಗುಡೂರ, ನಾಗರಸಕೊಪ್ಪತಾಂಡಾಕ್ಕೆ ಪಾಂಡಪ್ಪ ಚವ್ಹಾಣ, ಗೋಗೇರಿ ಗ್ರಾಮಕ್ಕೆ ಕೆ.ಕೆ.ಭಗವಾನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>