ಕೆಜೆಪಿ ಯುವ ಧುರೀಣ ಸದು ಮದರಿಮಠ ಮಾತನಾಡಿ, ಜಿಲ್ಲೆಯಾದ್ಯಂತ ಕೆಜೆಪಿ ಅಲೆ ಇದ್ದು, ಜನತೆ ಬಿಜೆಪಿ-ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷ ಗಳನ್ನು ತಿರಸ್ಕರಿಸಲಿದ್ದಾರೆ ಎಂದರು.
ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಸಿದ್ದು ಪಲ್ಲೆೀದ, ಅಮರೇಶ ಅಂಗಡಿ, ಕೆ.ಪಿ.ಗುಳಗೌಡ್ರ, ಸಂಗಣ್ಣ ಬಂಗಾರಶೆಟ್ರ, ರಜಾಕ ಡಂಕೇದ, ಚಂದ್ರು ತಡಸದ, ಪ್ರಭುದೇವ ಹಿರೇಮಠ, ಖಾಲೀದ ಕೊಪ್ಪಳ ಮಾತನಾಡಿದರು. ಪಕ್ಷದ ಧುರೀಣರಾದ ಅಮರೇಶ ಬೆಟಗೇರಿ, ವಿಕ್ರಾಂತ ಅಬ್ಬಿಗೇರಿ, ದಾನು ದಾನಪ್ಪಗೌಡ್ರ, ಉಡಚಪ್ಪ ಹಳ್ಳಿಕೇರಿ, ರಾಜಣ್ಣ ವಾಲಿ, ಹನುಮಂತಪ್ಪ ಅಳವಂಡಿ, ಇರ್ಷಾದ್ ಮಾನ್ವಿ, ಚಂದ್ರು ಹಾದಿಮನಿ,ಆನಂದ ಸರ್ವದೆ, ಪೂಜಾ ಬೇವೂರ, ಪದ್ಮಾ ಗುಜ್ಜಲ್, ಶಂಕ್ರವ್ವ ಬಳ್ಳೊಳ್ಳಿ ಹಾಜರಿದ್ದರು