ಜಾನಪದ ಕಲಾವಿದ ಅಂಬಣ್ಣ ಅರೋಲಿಕರ್, ಜಿಲ್ಲಾ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಎ.ಪಿ. ಚಂದ್ರಯ್ಯ, ಮುಖಂಡರಾದ ಮಂಜುನಾಥ್ ಸಂಕೋಡನಹಳ್ಳಿ, ರಮೇಶ್ ಕರಗುಂದ, ವೆಂಕಟೇಶ್ ಚಿಕ್ಕ ಬಾಣಾವರ, ಅರಕೆರೆ ಕಿರಣ್, ರಂಗನಾಥ್ ಮಾಡಾಳು, ಕೊಂಡೆನಾಳು ಪ್ರಸನ್ನ ಕುಮಾರ್, ಭಾಸ್ಕರ್, ಗುತ್ತಿನಕೆರೆ ಶಿವಮೂರ್ತಿ, ಕರಿಯಪ್ಪ ನಾಗವೇದಿ, ಜಯಕುಮಾರ್, ಹಬ್ಬನಘಟ್ಟ ರುದ್ರಮುನಿ, ಮಂಜುನಾಥ್ ಮಲ್ಲದೇವಿಹಳ್ಳಿ, ಧನಂಜಯ್, ಗುರುಪ್ರಸಾದ್ ಮೈಲನಹಳ್ಳಿ, ಬಾಣಾವರ ಮಹೇಶ್, ಸಮಾಜದ ಮುಖಂಡರು ಭಾಗವಹಿಸಿದ್ದರು.