ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಹಿಳಾ ಸಮಾವೇಶ ಉದ್ಘಾಟಿಸಿದರು. ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕ ಕೆ.ಎಸ್.ಲಿಂಗೇಶ್, ಸುರುಭಿ, ಕೀರ್ತನಾ, ನಾಗಮ್ಮ, ರತ್ನಾ, ಶ್ರೀದೇವಿ, ಪುಟ್ಟಮ್ಮ, ಜಯಲಕ್ಷ್ಮಿ, ಭಾರತಿ, ಎಂ.ಎ.ನಾಗರಾಜ್, ವೈ.ಟಿ.ದಾಮೋದರ್ ಇದ್ದರು.