ಶುಕ್ರವಾರ, 20 ಫೆಬ್ರುವರಿ 2026
×
ADVERTISEMENT
ADVERTISEMENT

ಆಲೂರು| ಹೆಸರಿಗಷ್ಟೇ ನಿಲ್ದಾಣ, ನಿಲ್ಲದ ರೈಲು: ಬಸ್‌ನಲ್ಲಿ ದುಬಾರಿ ಪ್ರಯಾಣ

Published : 20 ಫೆಬ್ರುವರಿ 2026, 6:33 IST
Last Updated : 20 ಫೆಬ್ರುವರಿ 2026, 6:33 IST
ಫಾಲೋ ಮಾಡಿ
Comments
ಡೆಮೋ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ 15 ಸಾವಿರ ಜನರ ಸಹಿ ಸಂಗ್ರಹ ಮಾಡಿ ರೈಲ್ವೆ ಸಚಿವರು ಸಂಸದರು ಶಾಸಕರಿಗೆ ಮನವಿ ಸಲ್ಲಿಸುತ್ತಿದ್ದೇನೆ. ಸಕಲೇಶಪುರದವರೆಗೆ ರೈಲು ವಿಸ್ತರಿಸಿದರೆ 2 ತಾಲ್ಲೂಕಿನ ಜನರಿಗೆ ಅನುಕೂಲ ಆಗಲಿದೆ.
ಹೇಮಂತಕುಮಾರ್ ರಾಧಮ್ಮ ಜನಸ್ಪಂದನೆ ವೇದಿಕೆ ಅಧ್ಯಕ್ಷ
ಬೆಂಗಳೂರಿನಿಂದ ಹಾಸನಕ್ಕೆ ಹೊರಡುವ ಡೆಮೋ ರೈಲು ಸಂಚಾರವನ್ನು ಸಕಲೇಶಪುರದವರೆಗೆ ವಿಸ್ತರಿಸಲು ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಮನವಿ ಮಾಡುತ್ತೇನೆ. ರೈಲು ನಿಲುಗಡೆಗೆ ಶ್ರಮಿಸುತ್ತೇನೆ.
ಶ್ರೇಯಸ್ ಪಟೇಲ್ ಸಂಸದ
ಸುರಕ್ಷಿತ ಹಾಗು ಕಡಿಮೆ ವೆಚ್ಚ ಸಂಚಾರಕ್ಕೆ ಅನುಕೂಲವಾಗುವ ಏಕೈಕ ಮಾರ್ಗ ರೈಲು. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಸಂಪರ್ಕಿಸಿ ಡೆಮೊ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಲು ಮನವಿ ಮಾಡುತ್ತೇನೆ.
ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT