ಬುಧವಾರ, 14 ಜನವರಿ 2026
×
ADVERTISEMENT
ADVERTISEMENT

ಹಾಸನ: ಸಾವಿರಾರು ಭಕ್ತರಿಂದ ಬಸವ ಮಾಲೆ ವಿಸರ್ಜನೆ

ಕಬ್ಬಳಿಯಲ್ಲಿ ಬಸವೇಶ್ವರಸ್ವಾಮಿ ಧನುರ್ಮಾಸ ಪೂಜಾ ಆಚರಣೆಯ ಇಂದು ಮುಕ್ತಾಯ
ಹಿ.ಕೃ. ಚಂದ್ರು
Published : 14 ಜನವರಿ 2026, 7:28 IST
Last Updated : 14 ಜನವರಿ 2026, 7:28 IST
ಫಾಲೋ ಮಾಡಿ
Comments
ಹಿರೀಸಾವೆ ಹೋಬಳಿಯ ಕಬ್ಬಳಿಯ ದೇವಸ್ಥಾನದಲ್ಲಿ ಬಸವ ಮಾಲಾಧಾರಿಗಳು ಭಕ್ತಿ ಭಾವದಿಂದ ಬಸವೇಶ್ವರ ಸ್ವಾಮಿಯ ಭಜನೆ ಮಾಡಿದರು.
ಹಿರೀಸಾವೆ ಹೋಬಳಿಯ ಕಬ್ಬಳಿಯ ದೇವಸ್ಥಾನದಲ್ಲಿ ಬಸವ ಮಾಲಾಧಾರಿಗಳು ಭಕ್ತಿ ಭಾವದಿಂದ ಬಸವೇಶ್ವರ ಸ್ವಾಮಿಯ ಭಜನೆ ಮಾಡಿದರು.
ಸಾವಿರಾರು ಬಸವ ಮಾಲಾಧಾರಿಗಳು ಕ್ಷೇತ್ರಕ್ಕೆ ಬಂದು ಮಾಲೆ ವಿಸರ್ಜನೆ ಮಾಡಲಿದ್ದಾರೆ. ಎಲ್ಲ ಭಕ್ತರಿಗೆ ಉಪಾಹಾರ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು.
– ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಮಠದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT